ಬೆಂಗಳೂರು, ಮೇ 05 : ಲಾಕ್ ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಕೆಎಸ್ಆರ್ಟಿಸಿ ಉಚಿತ ಬಸ್ ವ್ಯವಸ್ಥೆ ಮಾಡಿದೆ. ಬೆಂಗಳೂರು ನಗರದಿಂದ ಸೋಮವಾರ ಒಟ್ಟು 500 ಬಸ್ಗಳು ಸಂಚಾರ ನಡೆಸಿವೆ. ಮಂಗಳವಾರದ ತನಕ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸ್ ಆಗಲು ಉಚಿತವಾಗಿ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಬೇಡಿಕೆ ಹೆಚ್ಚಾದ
from Oneindia.in - thatsKannada News https://ift.tt/2WtcdjT
via
from Oneindia.in - thatsKannada News https://ift.tt/2WtcdjT
via
0 Comments: