ಏಪ್ರಿಲ್ 20ರ ನಂತರ ಐಟಿ ಕಂಪನಿ ಓಪನ್ ವಿಥ್ ಕಂಡೀಷನ್ಸ್ ಅಪ್ಲೈ

ಏಪ್ರಿಲ್ 20ರ ನಂತರ ಐಟಿ ಕಂಪನಿ ಓಪನ್ ವಿಥ್ ಕಂಡೀಷನ್ಸ್ ಅಪ್ಲೈ

ಬೆಂಗಳೂರು, ಏಪ್ರಿಲ್ 16: ದೇಶದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಲಾಕ್ಡೌನ್ ನಿಂದಾಗಿ ಬಹುತೇಕ ಸಾಫ್ಟ್ ವೇರ್ ರಫ್ತು ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ. ಐಟಿ ಉದ್ಯಮಕ್ಕೆ ಪುನಶ್ಚೇತನ ನೀಡಲು ರಾಜ್ಯ ಐಟಿ ಬಿಟಿ ಸಚಿವ ಡಾ. ಆಶ್ವಥ ನಾರಾಯಣ ಮುಂದಾಗಿದ್ದಾರೆ. ಏಪ್ರಿಲ್ 20ರಿಂದ ನಿರ್ಬಂಧ, ನಿಯಮಗಳನ್ನು ಪಾಲಿಸಿಕೊಂಡು ಐಟಿ ಉದ್ಯಮ ಬಾಗಿಲು ತೆರೆಯಬಹುದು ಎಂಬ ಸುದ್ದಿ ಬಂದಿದೆ. ಕೊರೊನಾ

from Oneindia.in - thatsKannada News https://ift.tt/2KcYS9R
via

Related Articles

0 Comments: