ಬೆಂಗಳೂರು, ಏ. 17: ಲಾಕ್ಡೌನ್ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿವಾಹವನ್ನು ಮೊದಲೆ ನಿಗದಿಯಾದಂತೆ ಮಾಡಿದ್ದಾರೆ. ತವರು ಜಿಲ್ಲೆ ರಾಮನಗರದಲ್ಲಿ ಲಕ್ಷಾಂತರ ಮಂದಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಮಾಡುವ ಭಾವನೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕುಟುಂಬ ಹೊಂದಿತ್ತು. ಆದರೆ ಕೊರೊನಾ ಮಾಹಾಮಾರಿಯ ಕಾರಣದಿಂದ ಬರಿ
from Oneindia.in - thatsKannada News https://ift.tt/2RHGeuQ
via
from Oneindia.in - thatsKannada News https://ift.tt/2RHGeuQ
via
0 Comments: