ಬೆಂಗಳೂರು,ಜೂನ್ 16: ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ. ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ದಕ್ಷಿಣ ಕನ್ನಡದ ಮಾಣಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಪುತ್ತೂರು, ಪಣಂಬೂರು, ಶಿರಾಲಿ, ಕಾರ್ಕಳ, ಉಡುಪಿ, ಕೊಲ್ಲೂರು, ಮಂಗಳೂರು, ಭಾಗಮಂಡಲ, ತಾಳಗುಪ್ಪ, ಹೊನ್ನಾವರ, ಸಿದ್ದಾಪುರ, ಕುಂದಾಪುರ, ಯಲ್ಲಾಪುರ, ಕದ್ರಾ, ಕಮ್ಮರಡಿ, ಸೋಮವಾರಪೇಟೆ, ವಿರಾಜಪೇಟೆ, ಸಾವಣೂರು, ಶಿಗ್ಗಾಂ, ಮಡಿಕೇರಿ, ಹಾಸನ, ಎನ್ಆರ್ ಪುರದಲ್ಲಿ ಮಳೆಯಾಗಿದೆ.
from Oneindia.in - thatsKannada News https://ift.tt/2YHUR3U
via
from Oneindia.in - thatsKannada News https://ift.tt/2YHUR3U
via
0 Comments: