ಗಣೇಶ ಚತುರ್ಥಿ ಸಂಭ್ರಮಕ್ಕೆ ವರುಣ ಅಡ್ಡಿ: ಭಾರಿ ಮಳೆ, ಪ್ರವಾಹ ಭೀತಿ

ಗಣೇಶ ಚತುರ್ಥಿ ಸಂಭ್ರಮಕ್ಕೆ ವರುಣ ಅಡ್ಡಿ: ಭಾರಿ ಮಳೆ, ಪ್ರವಾಹ ಭೀತಿ

ನವದೆಹಲಿ, ಆಗಸ್ಟ್ 22: ತಿಂಗಳಿಡೀ ಗಣೇಶ ಚತುರ್ಥಿಯ ಸಂಭ್ರಮಾಚರಣೆಗಳು ನಡೆಯುವ ಮಹಾರಾಷ್ಟ್ರ, ಒಂದೆಡೆ ಕೊರೊನಾ ವೈರಸ್ ಭೀತಿ ಮತ್ತೊಂದೆಡೆ ಮಳೆಯ ಅಬ್ಬರದಿಂದ ತತ್ತರಿಸಿದೆ. ದೇಶದ ಅನೇಕ ಭಾಗಗಳಲ್ಲಿ ಇದೇ ಪರಿಸ್ಥಿತಿ ಇದೆ. ವಿಪರೀತ ಮಳೆ ಮತ್ತು ನೆರೆ ಪರಿಸ್ಥಿತಿ ಜನರನ್ನು ಅತಂತ್ರರನ್ನಾಗಿದೆ. ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಗಣೇಶ ಚತುರ್ಥಿಯ ಸಂಭ್ರಮಕ್ಕೆ ಮಳೆರಾಯ ಅಡ್ಡಿಪಡಿಸುವ ಸಂಭವವಿದೆ. ಹವಾಮಾನ ಇಲಾಖೆಯು

from Oneindia.in - thatsKannada News https://ift.tt/2Yk7C5q
via

Related Articles

0 Comments: