ಬೆಂಗಳೂರು, ಸೆ. 11: ಕೊರೊನಾ ಕುರಿತು ಜನರಲ್ಲಿ ಭಯ ಕಡಿಮೆಯಾಗುತ್ತಿದ್ದಂತೆಯೆ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಮತ್ತೆ ಗರಿಗೆದರಿದ ಮಾಹಿತಿ ಬರುತ್ತಿದೆ. ಕಳೆದ ಮಾರ್ಚ್ ತಿಂಗಳಿನಿಂದ ಸ್ಥಗಿತವಾಗಿದ್ದ ರಾಜಕೀಯ ಮೇಲಾಟ ಮತ್ತೆ ಶುರುವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಬೇಕಾದ ಒತ್ತಡ ಎದುರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹಲವು ಸಮಾನ ಮನಸ್ಕ ಬಿಜೆಪಿ ಶಾಸಕರಿಗೆ
from Oneindia.in - thatsKannada News https://ift.tt/33iWyXV
via
from Oneindia.in - thatsKannada News https://ift.tt/33iWyXV
via
0 Comments: