ನವದೆಹಲಿ, ಅಕ್ಟೋಬರ್ 05: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ಟಿ) ಪರಿಹಾರದ ಮೊತ್ತವನ್ನು ರಾಜ್ಯಗಳಿಗೆ ಇಂದು (ಸೋಮವಾರ) ರಾತ್ರಿಯೇ ವಿತರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇಂದು ನಡೆದ ಜಿಎಸ್ಟಿ ಮಂಡಳಿಯ 42ನೇ ಸಭೆಯಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಈ ವರ್ಷದಲ್ಲಿ ಸಂಗ್ರಹಿಸಲಾಗಿರುವ ತೆರಿಗೆ ಪರಿಹಾರ ಮೊತ್ತ 20,000 ಕೋಟಿ ರೂಪಾಯಿಗಳನ್ನು
from Oneindia.in - thatsKannada News https://ift.tt/2HTYbUT
via
from Oneindia.in - thatsKannada News https://ift.tt/2HTYbUT
via
0 Comments: