ಭಾರತ ಆರ್ಥಿಕ ಹಿಂಜರಿತ ಪ್ರವೇಶಿಸಿದ್ದರೂ ಪ್ರೋತ್ಸಾಹದಾಯಕವಾಗಿದೆ: ಕೆ. ಸುಬ್ರಹ್ಮಣಿಯನ್

ಭಾರತ ಆರ್ಥಿಕ ಹಿಂಜರಿತ ಪ್ರವೇಶಿಸಿದ್ದರೂ ಪ್ರೋತ್ಸಾಹದಾಯಕವಾಗಿದೆ: ಕೆ. ಸುಬ್ರಹ್ಮಣಿಯನ್

ನವದೆಹಲಿ, ನವೆಂಬರ್ 28: ದೇಶದ ಆರ್ಥಿಕತೆಯು ತಾಂತ್ರಿಕವಾಗಿ ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದ್ದರೂ ಎರಡನೇ ತ್ರೈಮಾಸಿಕ ದರವು ಪ್ರೋತ್ಸಾಹದಾಯಕ ಅಂಶವನ್ನು ಒಳಗೊಂಡಿದೆ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೆ. ಸುಬ್ರಹ್ಮಣಿಯನ್ ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿದಲ್ಲಿ ಜಿಡಿಪಿ ದರವು ಋಣಾತ್ಮಕವಾಗಿದ್ದರೂ (-7.5%) ಅಂಕಿ-ಅಂಶಗಳು ಉತ್ತೇಜಕವಾಗಿದೆ ಎಂದಿದ್ದಾರೆ. ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರವು ಶೇ.

from Oneindia.in - thatsKannada News https://ift.tt/3ofWFwv
https://ift.tt/3ofWFwv {

0 Comments: