ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾದ ರಾಜಕಾರಣಿ ಎಸ್.ಎಲ್. ಧರ್ಮೇಗೌಡ?

ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾದ ರಾಜಕಾರಣಿ ಎಸ್.ಎಲ್. ಧರ್ಮೇಗೌಡ?

ಬೆಂಗಳೂರು, ಡಿ. 29: ವಂಶಪಾರಂಪರಿಕವಾಗಿ ಬಂದ ರಾಜಕೀಯ ಸ್ಥಾನಮಾನ, ತಂದೆಯೂ ಶಾಸಕರಾಗಿದ್ದರು. ಜೊತೆಗೆ ಸಹೋದರ ಕೂಡ ವಿಧಾನ ಪರಿಷತ್ ಸದಸ್ಯ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಭಾವಿ ರಾಜಕೀಯ ಕುಟುಂಬ. ಬಾಲ್ಯದಿಂದಲೂ ರಾಜಕೀಯ, ರಾಜಕೀಯ ತಂತ್ರಗಾರಿಕೆಯನ್ನು ನೋಡಿ ಬೆಳೆದವರು. ಆರ್ಥಿಕವಾಗಿಯೂ ಸದೃಢವಾಗಿದ್ದವರು. ಆದರೂ ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ? ಎಂಬ ಎಂಬ

from Oneindia.in - thatsKannada News https://ift.tt/2WUV83b
https://ift.tt/2WUV83b {

0 Comments: