ನವದೆಹಲಿ,ಮಾರ್ಚ್ 03: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅಂದು ಹೇರಿದ್ದ 'ತುರ್ತು ಪರಿಸ್ಥಿತಿ' ತಪ್ಪು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತುರ್ತುಪರಿಸ್ಥಿತಿ ಜಾರಿಗೆ ತಂದಿದ್ದು ನಿಜವಾಗಿಯೂ ತಪ್ಪು. ನನ್ನ ಅಜ್ಜಿ
from Oneindia.in - thatsKannada News https://ift.tt/3uMPFLx
via
from Oneindia.in - thatsKannada News https://ift.tt/3uMPFLx
via
0 Comments: