ನವದೆಹಲಿ, ಮೇ 02; ಭಾರತದಲ್ಲಿ ಕೋವಿಡ್ 2ನೇ ಅಲೆ ಆತಂಕವನ್ನು ಉಂಟು ಮಾಡಿದೆ. ಸೋಂಕಿನ ವಿರುದ್ಧ ನೀಡುವ ಲಸಿಕೆ ಸಂಗ್ರಹವಿಲ್ಲ ಎಂದು ವಿವಿಧ ರಾಜ್ಯಗಳು ಹೇಳುತ್ತಿವೆ. ಜುಲೈನ ತನಕ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂಬ ವರದಿಯೂ ಬಂದಿದೆ. ಸೆರಂ ಇನ್ಸಿಟಿಟ್ಯೂಟ್ನ ಮುಖ್ಯಸ್ಥ ಆಧಾರ್ ಪೂನಾವಾಲ ಅವರು ಜುಲೈ ತನಕ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಫೈನಾಷಿಯಲ್
from Oneindia.in - thatsKannada News https://ift.tt/336FPYj
https://ift.tt/336FPYj {
from Oneindia.in - thatsKannada News https://ift.tt/336FPYj
https://ift.tt/336FPYj {
0 Comments: