ಕುತೂಹಲ ಮೂಡಿಸಿದ ಮಠಾಧೀಶರ ಬೆಂಗಳೂರು ಸಮಾವೇಶ ಯಾರಿಗಾಗಿ?

ಕುತೂಹಲ ಮೂಡಿಸಿದ ಮಠಾಧೀಶರ ಬೆಂಗಳೂರು ಸಮಾವೇಶ ಯಾರಿಗಾಗಿ?

ಬೆಂಗಳೂರು, ಜು. 23: ಒಂದೆಡೆ ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ಆಗುತ್ತಿರುವಾಗಲೇ ಮಠಾಧೀಶರು ಬೆಂಗಳೂರಿನಲ್ಲಿ ಸಮಾವೇಶ ನಡೆಸಲು ತಯಾರಿ ನಡೆಸಿರುವುದು ಕುತೂಹಲ ಮೂಡಿಸಿದೆ. ಜುಲೈ 25ರಂದು ಅರಮನೆ ಮೈದಾನದಲ್ಲಿ ಮಠಾಧಿಪತಿಗಳ ಸಮಾವೇಶ ಕರೆದಿದ್ದೇವೆ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶ ರಾಜ್ಯದ ಹಿತ ರಕ್ಷಣೆಗಾಗಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

from Oneindia.in - thatsKannada News https://ift.tt/3rwM82P
https://ift.tt/3rwM82P {

Related Articles

0 Comments: