ರಾಜ್ಯದ ಕೊರೊನಾ ಸ್ಥಿತಿಗತಿ; ಸಿಎಂ ಪ್ರಕಟಿಸಿದ ಮಹತ್ವದ ತೀರ್ಮಾನಗಳು

ರಾಜ್ಯದ ಕೊರೊನಾ ಸ್ಥಿತಿಗತಿ; ಸಿಎಂ ಪ್ರಕಟಿಸಿದ ಮಹತ್ವದ ತೀರ್ಮಾನಗಳು

ಬೆಂಗಳೂರು, ಆಗಸ್ಟ್‌ 14: ರಾಜ್ಯದ ಕೊರೊನಾ ಸ್ಥಿತಿಗತಿ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಶನಿವಾರ ಸಭೆ ನಡೆಸಿದ್ದು, ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ "ಕೃಷ್ಣಾ"ದಲ್ಲಿ ಶನಿವಾರ ಸಂಜೆ ತಜ್ಞರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಮುಖವಾಗಿ, ರಾಜ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸುವ ಸಂಬಂಧ

from Oneindia.in - thatsKannada News https://ift.tt/3jU5c7y
via

Related Articles

0 Comments: