ನವದೆಹಲಿ, ಆಗಸ್ಟ್ 16: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಭೀತಿ ಜನರ ಬೆನ್ನು ಬಿದ್ದಿದೆ. ಕೊವಿಡ್-19 ಸೋಂಕಿನಿಂದ ರಕ್ಷಿಸಿಕೊಳ್ಳುವುದಕ್ಕೆ ಲಸಿಕೆಯೊಂದೇ ರಾಜಮಾರ್ಗ ಎಂಬ ಸತ್ಯದ ಅರಿವು ಸಾರ್ವಜನಿಕರಿಗೂ ಆದಂತೆ ಗೋಚರವಾಗುತ್ತಿದೆ. ದೇಶದಲ್ಲಿ ಮೊದಲು ಲಸಿಕೆ ಹಾಕಿಸಿಕೊಳ್ಳುವುದುಕ್ಕೆ ಹಿಂದೇಟು ಹಾಕುತ್ತಿದ್ದ ಜನರು ಇಂದು ಅದೇ ಲಸಿಕೆ ಪಡೆದುಕೊಳ್ಳುವುದಕ್ಕೆ ಮುಗಿ ಬೀಳುತ್ತಿದ್ದಾರೆ. ಸಾರ್ವಜನಿಕರ ಬೇಡಿಕೆಗೆ ತಕ್ಕದಾದ ರೀತಿಯಲ್ಲಿ
from Oneindia.in - thatsKannada News https://ift.tt/3g6dkke
via
from Oneindia.in - thatsKannada News https://ift.tt/3g6dkke
via
0 Comments: