ಹುಂಡೈ ವಿವಾದ: ಭಾರತದ ಬಳಿ ಕ್ಷಮೆಯಾಚಿಸಿದ ದಕ್ಷಿಣ ಕೊರಿಯಾ

ಹುಂಡೈ ವಿವಾದ: ಭಾರತದ ಬಳಿ ಕ್ಷಮೆಯಾಚಿಸಿದ ದಕ್ಷಿಣ ಕೊರಿಯಾ

ನವದೆಹಲಿ, ಫೆ.8: ಜನಪ್ರಿಯ ಕಾರು ತಯಾರಕ ಸಂಸ್ಥೆ ಹ್ಯುಂಡೈನ ಪಾಕಿಸ್ತಾನದ ಶಾಖೆಯು ಕಾಶ್ಮೀರದ ಜನರ "ತ್ಯಾಗಗಳನ್ನು ನೆನಪಿಸಿಕೊಳ್ಳುವ" ಬಗ್ಗೆ ಟ್ವೀಟ್ ಮಾಡಿ ವಿವಾದ ಹುಟ್ಟು ಹಾಕಿತ್ತು. ಈ ಜನರು "ಸ್ವಾತಂತ್ರ್ಯಕ್ಕಾಗಿ ಹೋರಾಟ" ಮುಂದುವರೆಸುತ್ತಿರುವಾಗ ಜನರು ಬೆಂಬಲವಾಗಿ ನಿಲ್ಲುವಂತೆ ಕೇಳಿಕೊಂಡಿತ್ತು. ಈ ಕುರಿತಂತೆ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಚುಂಗ್ ಇಯು-ಯಾಂಗ್ ಅವರು ಭಾರತದ ವಿದೇಶಾಂಗ ಸಚಿವ ಎಸ್

from Oneindia.in - thatsKannada News https://ift.tt/pDGOcb1
via

0 Comments: