ಸಾಕ್ಷ್ಯವಿಲ್ಲದ್ದರೂ 13 ವರ್ಷ ಕಾರಾಗೃಹದಲ್ಲಿವನಿಗೆ ಬಿಡುಗಡೆ ಭಾಗ್ಯ!

ಸಾಕ್ಷ್ಯವಿಲ್ಲದ್ದರೂ 13 ವರ್ಷ ಕಾರಾಗೃಹದಲ್ಲಿವನಿಗೆ ಬಿಡುಗಡೆ ಭಾಗ್ಯ!

ಬೆಂಗಳೂರು, ಮೇ 25. ಕೊಲೆ ಪ್ರಕರಣದಲ್ಲಿ ಸಾಕ್ಷ್ಯವಿಲ್ಲದಿದ್ದರೂ ಬಂಧನಕ್ಕೊಳಗಾಗಿ 13 ವರ್ಷ ಸೆರೆಯಲ್ಲಿದ್ದ ವ್ಯಕ್ತಿಗೆ ಇದೀಗ ಬಿಡುಗಡೆ ಭಾಗ್ಯ ದೊರೆತಿದೆ. ಮೂಲತಃ ಚಾಲಕನಾಗಿರುವ ಆತನಿಗೆ ವಿಶೇಷ ನ್ಯಾಯಾಲಯ ವಿಧಿಸಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ. ಅಲ್ಲದೆ, ಬೆಂಗಳೂರಿನ ವಾಸಿ ಚಾಲಕ ಶಿವಪ್ರಸಾದ್ ನನ್ನು ಕೂಡಲೇ ಬಿಡುಗಡೆ ಮಾಡುವಂತೆಯೂ ಪ್ರಾಸಿಕ್ಯೂಷನ್ ಗೆ ಆದೇಶ ನೀಡಿದೆ. ಅಧೀನ ನ್ಯಾಯಾಲಯದ

from Oneindia.in - thatsKannada News https://ift.tt/8kq3g79
via

0 Comments: