ಅಧಿಕಾರ ದುರ್ಬಳಕೆ ಆರೋಪ, ಸಚಿವ ಕಾರಜೋಳ ವಿರುದ್ಧದ ಖಾಸಗಿ ದೂರು ವಜಾ

ಅಧಿಕಾರ ದುರ್ಬಳಕೆ ಆರೋಪ, ಸಚಿವ ಕಾರಜೋಳ ವಿರುದ್ಧದ ಖಾಸಗಿ ದೂರು ವಜಾ

ಬೆಂಗಳೂರು,ಮೇ 7. ಅಧಿಕಾರ ದುರ್ಬಳಕೆ ಆರೋಪ ಪ್ರಕರಣದಲ್ಲಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಅವರ ಪುತ್ರ, ಬಿಜೆಪಿ ನಾಯಕ ಅರುಣ ಕಾರಜೋಳ ಸೇರಿ 11 ಮಂದಿ ವಿರುದ್ಧದ ಖಾಸಗಿ ದೂರನ್ನು ರದ್ದುಗೊಳಿಸಿದೆ. ಮುಧೋಳದ ಗಣೇಶ್ ಎಂಬುವರು ಸಲ್ಲಿಸಿದ್ದ ದೂರನ್ನು ವಿಚಾರಣೆ ನಡೆಸಿದ 62ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್

from Oneindia.in - thatsKannada News https://ift.tt/WhZcqku
https://ift.tt/WhZcqku {

0 Comments: