ಶಿಕ್ಷಣ ಸಚಿವರು ಹೇಳಿದ್ದ ಐಐಟಿ ಪ್ರೊಫೆಸರ್: ರೋಹಿತ್ ಚಕ್ರತೀರ್ಥ ಸ್ಪಷ್ಟನೆ

ಶಿಕ್ಷಣ ಸಚಿವರು ಹೇಳಿದ್ದ ಐಐಟಿ ಪ್ರೊಫೆಸರ್: ರೋಹಿತ್ ಚಕ್ರತೀರ್ಥ ಸ್ಪಷ್ಟನೆ

ಬೆಂಗಳೂರು, ಮೇ 27: ಪಠ್ಯ ಪುಸ್ತಕ ವಿವಾದ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿರುವ ಬೆನ್ನಲ್ಲೇ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರ ವಿಚಾರದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೀಡಿದ್ದ ಹೇಳಿಕೆ ಸುಳ್ಳೆಂದು ಸಾಬೀತಾಗಿದೆ. ತಾನು ಐಐಟಿ ಉಪನ್ಯಾಸಕನಲ್ಲ ಎಂದು ಖುದ್ದು ರೋಹಿತ್ ಚಕ್ರತೀರ್ಥ ಹೇಳಿದ್ದಾರೆ. "ಈಗ ಸ್ವತಃ ಆತನೇ ನಾನು ಉಪನ್ಯಾಸಕನಲ್ಲ ಎಂದಿದ್ದಾನೆ. ಕನಿಷ್ಠ

from Oneindia.in - thatsKannada News https://ift.tt/9ByqFIg
via

0 Comments: