ಬೆಂಗಳೂರಿನ ರಸ್ತೆಗಳನ್ನು ಸರಿಪಡಿಸಬೇಕು ಎಂದರೆ ಪ್ರಧಾನಿ ಇಲ್ಲವೇ ರಾಷ್ಟ್ರಪತಿ ಬರಬೇಕಾ?

ಬೆಂಗಳೂರಿನ ರಸ್ತೆಗಳನ್ನು ಸರಿಪಡಿಸಬೇಕು ಎಂದರೆ ಪ್ರಧಾನಿ ಇಲ್ಲವೇ ರಾಷ್ಟ್ರಪತಿ ಬರಬೇಕಾ?

ಬೆಂಗಳೂರು, ಜೂ.23. ಬೆಂಗಳೂರಿನಲ್ಲಿ ರಸ್ತೆ ಸರಿ ಮಾಡೋಕೆ, ಸೌಕರ್ಯ ಅಭಿವೃದ್ಧಿಪಡಿಸೋಕೆ ಪ್ರಧಾನಿ, ಇಲ್ಲ ರಾಷ್ಟ್ರಪತಿ ಬರಬೇಕಾ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕೋರ್ಟ್ ಆದೇಶವಿದ್ದರೂ ನಗರದ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸದ ಸರ್ಕಾರ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು (ಬಿಡಿಎ) ವಿರುದ್ಧ ನ್ಯಾಯಾಲಯ ಹರಿಹಾಯ್ದಿದೆ. ಪಿ.ಮಂಜುಳಾ ಮತ್ತು ಶಾರದಮ್ಮ ಎಂಬುವರು ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಕೆಲ ನಿವೇಶನಗಳಿಗೆ ಒಳಚರಂಡಿ, ಕುಡಿಯುವ

from Oneindia.in - thatsKannada News https://ift.tt/PuBJkiD
via

0 Comments: