ನೇತಾಜಿ ಹೆಸರು ದುರುಪಯೋಗ ತಡೆಯಲು ಕೋರ್ಟ್‌ ಮೊರೆ ಹೋದ ಕುಟುಂಬ

ನೇತಾಜಿ ಹೆಸರು ದುರುಪಯೋಗ ತಡೆಯಲು ಕೋರ್ಟ್‌ ಮೊರೆ ಹೋದ ಕುಟುಂಬ

ಕೋಲ್ಕತ್ತಾ, ಅಕ್ಟೋಬರ್‌ 19: 1945ರ ತೈಪೆ ವಿಮಾನ ಅಪಘಾತದ ನಂತರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಂತರದ ಜೀವನ ಕುರಿತು ಚಲನಚಿತ್ರ ಬಿಡುಗಡೆಗೆ ಕೆಲವು ದಿನಗಳ ಮೊದಲು ನೇತಾಜಿ ಅವರ ಕುಟುಂಬವು ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಲು ನ್ಯಾಯಾಲಯದಲ್ಲಿ ಮೊರೆ ಹೋಗಲು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಅಕ್ಟೋಬರ್ ಅಂತ್ಯದ ವೇಳೆಗೆ ಬಿಡುಗಡೆಯಾಗಲಿರುವ ‘ಸನ್ಯಾಸಿ ದೇಶೋನಾಯಕ್'

from Oneindia.in - thatsKannada News https://ift.tt/5AT2Y1j
via

0 Comments: