Krishnarajanagara Elections: ಕೃಷ್ಣರಾಜನಗರದ ವಿಜಯ ಮಾಲೆ ಯಾರ ಕೊರಳಿಗೆ?

Krishnarajanagara Elections: ಕೃಷ್ಣರಾಜನಗರದ ವಿಜಯ ಮಾಲೆ ಯಾರ ಕೊರಳಿಗೆ?

ಮೈಸೂರು, ಮಾರ್ಚ್‌ 27: 'ಭತ್ತದ ಕಣಜ' ಎಂದೇ ಖ್ಯಾತಿ ಪಡೆದಿರುವ ಕೃಷ್ಣರಾಜನಗರ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿಯೇ ಇದೆ. ಈ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಠಕ್ಕರ್ ಕೊಡಲು ಬಿಜೆಪಿ ಕೂಡ ಟೊಂಕ ಕಟ್ಟಿ ನಿಂತಿದೆ. ಆಕಾಂಕ್ಷಿಗಳು, ಮತದಾರರ ಮನಸ್ಸು ಗೆಲ್ಲುವುದಕ್ಕಾಗಿ ನಾನಾ ತಂತ್ರಗಳಲ್ಲಿ ತೊಡಗಿದ್ದಾರೆ. ಮೈಸೂರು ಹೊರತುಪಡಿಸಿ, ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/V8GPLEk
via

0 Comments: