ಸಿದ್ದರಾಮಯ್ಯ ಸರ್ಕಾರದ ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಭಿನ್ನಮತ!

ಸಿದ್ದರಾಮಯ್ಯ ಸರ್ಕಾರದ ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಭಿನ್ನಮತ!

ಬೆಂಗಳೂರು: ಅಂತೂ ಇಂತೂ ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರ ಈಗ ಸಚಿವ ಸಂಪುಟ ವಿಸ್ತರಣೆ ಮಾಡಿದೆ. ಆದ್ರೆ ಸಂಪುಟ ವಿಸ್ತರಣೆ ಬೆನ್ನಲ್ಲೇ ಭಿನ್ನಮತ ಭುಗಿಲೆದ್ದು ಇನ್‌ಸೈಡ್ ಫೈಟ್ ಶುರುವಾಗಿದೆಯಂತೆ. ಅತ್ತ ಶಾಸಕರು ತಮಗೆ ಮಂತ್ರಿಪಟ್ಟ ಸಿಗಲಿಲ್ಲ ಅಂತಾ ರೊಚ್ಚಿಗೆದ್ದರೆ, ಇತ್ತ ನೂತನ ಸಚಿವರು ತಮಗೆ ಖಾತೆ ಬದಲಾಯಿಸಿ ಅಂತಾ ಕಿರಿಕ್ ಶುರು ಮಾಡಿದ್ದಾರಂತೆ. ಕರ್ನಾಟಕದಲ್ಲಿ 135 ಸ್ಥಾನ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/muQ69oJ
via

0 Comments: