NDTV Survey: ಭ್ರಷ್ಟಾಚಾರಕ್ಕಿಂತ ನಿರುದ್ಯೋಗ, ಬಡತನವೇ ಮತದಾರರ ದೊಡ್ಡ ಸಮಸ್ಯೆಗಳು

NDTV Survey: ಭ್ರಷ್ಟಾಚಾರಕ್ಕಿಂತ ನಿರುದ್ಯೋಗ, ಬಡತನವೇ ಮತದಾರರ ದೊಡ್ಡ ಸಮಸ್ಯೆಗಳು

ನವದೆಹಲಿ, ಮೇ. 02: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಎನ್‌ಡಿಟಿವಿ ಮತದಾರರ ಮನಸ್ಥಿತಿಯನ್ನು ಅಳೆಯಲು ಸಮೀಕ್ಷೆ ನಡೆಸಿದ್ದು, ಕರ್ನಾಟಕದ ಮತದಾರರಿಗೆ ನಿರುದ್ಯೋಗವು ಪ್ರಮುಖ ಸಮಸ್ಯೆಯಾಗಿದ್ದು, ನಂತರದ ಸ್ಥಾನದಲ್ಲಿ ಬಡತನವಿದೆ. ಜೊತೆಗೆ ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಬಹುಪಾಲು ಜನರು ನಂಬುತ್ತಾರೆ ಎಂದು ತಿಳಿಸಿದೆ. ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (CSDS)

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/mQYX0Pg
via

0 Comments: