ಬೆಂಗಳೂರು, ಜೂನ್ 26; ಸರ್ಕಾರಿ ದಾಖಲೆಗಳ ಪ್ರಕಾರ ಜೂನ್‌ 1 ರಿಂದ ಸೆಪ್ಟೆಂಬರ್ 30ರ ತನಕ ನೈಋತ್ಯ ಮುಂಗಾರು ಹಂಗಾಮಿನ ಮಳೆ ಸುರಿಯುತ್ತದೆ. ಆದರೆ ಜೂನ್ 26 ಬಂದರೂ ಈ ಬಾರಿ ಮಳೆಯ ಸುಳಿವಿಲ್ಲ. ಮಳೆಗಾಲದಲ್ಲಿ ಅಬ್ಬರಿಸುವಂತಹ ಮಳೆ ಇನ್ನೂ ಯಾವ ಜಿಲ್ಲೆಯಲ್ಲಿಯೂ ಸುರಿದಿಲ್ಲ. ಹಳ್ಳ, ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಜಲಾಶಯಗಳು ಖಾಲಿಯಾಗಿದ್ದು, ಬರದ ಛಾಯೆ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/oBvVbsX
via

0 Comments: