ಆದಪರಷ ವವದ: ಈ ನಗರದಲಲ ಇನನ ಭರತಯ ಚಲನಚತರಗಳ ಬಯನ !

ಆದಪರಷ ವವದ: ಈ ನಗರದಲಲ ಇನನ ಭರತಯ ಚಲನಚತರಗಳ ಬಯನ !

ಬಹುನಿರೀಕ್ಷಿತ ಆದಿಪುರುಷ ಸಿನಿಮಾ ಟೀಸರ್ ಬಿಡುಗಡೆಯಾದಾಗಿನಿಂದಲೂ ಹಲವು ವಿಚಾರಗಳಿಗೆ ಟೀಕೆಗೆ ಒಳಗಾಗಿದೆ. ಸದ್ಯ ವಿಶ್ವಾದ್ಯಂತ ತೆರೆ ಕಂಡಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಒಂದು ಸಂಭಾಷಣೆ ಈಗ ಇಡೀ ಭಾರತೀಯ ಚಿತ್ರರಂಗಕ್ಕೆ ಸಮಸ್ಯೆ ತಂದೊಡ್ಡಿದೆ. ಹೌದು, ಭಾರತದ ಯಾವುದೇ ಚಲನಚಿತ್ರಗಳು ನೇಪಾಳದ ಕಠ್ಮಂಡುವಿನಲ್ಲಿ ಪ್ರದರ್ಶನವಾಗುವುದಿಲ್ಲ. 'ಸೀತೆ ಭಾರತದ ಮಗಳು' ಎನ್ನುವ ಸಂಭಾಷಣೆ ನೇಪಾಳದ ಕೋಪಕ್ಕೆ ಗುರಿಯಾಗಿತ್ತು, ಈಗ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/ilcRsSM
via

0 Comments: