ಪಚಯತ ಚನವಣ: ಬಜಪಗ ಸರಪಡಯಗದದಕಕಗ ಪಶಚತತಪ ಪಟಟ ಬಡಕಟಟ ಮಹಳಗ ಟಎಸ ಟಕಟ!

ಪಚಯತ ಚನವಣ: ಬಜಪಗ ಸರಪಡಯಗದದಕಕಗ ಪಶಚತತಪ ಪಟಟ ಬಡಕಟಟ ಮಹಳಗ ಟಎಸ ಟಕಟ!

ಕೋಲ್ಕತ್ತಾ, ಜೂನ್. 19: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯದಲ್ಲಿ ಜುಲೈ 8 ರಂದು ನಡೆಯಲಿರುವ ಪಂಚಾಯತ್ ಚುನಾವಣೆಗೆ ಸಜ್ಜಾಗುತ್ತಿದೆ. ಇದೇ ವೇಳೆ ಬಿಜೆಪಿಗೆ ಸೇರಿದ್ದಕ್ಕಾಗಿ "ಪಶ್ಚಾತ್ತಾಪ" ಆಚರಿಸಿದ್ದ ಬುಡಕಟ್ಟು ಮಹಿಳೆಯರಲ್ಲಿ ಒಬ್ಬರಿಗೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಟಿಕೆಟ್ ನೀಡಿದೆ. ಬಿಜೆಪಿಗೆ ಸೇರ್ಪಡೆಯಾದ ಆರೋಪದ ಮೇಲೆ ಬಲೂರ್‌ಘಾಟ್‌ನಲ್ಲಿ ತೃಣಮೂಲ ಕಾಂಗ್ರೆಸ್‌ನ ಮುಂದೆ 'ದಂಡವತ್ ಪರಿಕರ್ಮ'

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/5TfsPFb
via

0 Comments: