ಅಮೃತ್ ಸರ್, ಏಪ್ರಿಲ್ 24: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಅರ್ನಬ್ ವಿರುದ್ಧ ದೂರು ದಾಖಲಾಗಿ, ಎಫ್ ಐ ಆರ್ ದಾಖಲಾದ ಸುದ್ದಿ ಓದಿರಬಹುದು. ತಮ್ಮ ವಿರುದ್ಧ ದಾಖಲಾದ ಎರಡು ಎಫ್ಐಆರ್ ಗೆ ತಡೆ ನೀಡುವಂತೆ ಕೋರಿ ಹಿರಿಯ ಪತ್ರಕರ್ತ, ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರು
from Oneindia.in - thatsKannada News https://ift.tt/2VwPuEp
via
from Oneindia.in - thatsKannada News https://ift.tt/2VwPuEp
via
0 Comments: