ಚಂಡೀಗಢ, ಮೇ 01 : ಮಹಾರಾಷ್ಟ್ರದಿಂದ ಪಂಜಾಬ್ಗೆ ವಾಪಸ್ ಆದ ಸಿಖ್ ಯಾತ್ರಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಯಾತ್ರಾರ್ಥಿಗಳು ಈಗ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಲಾಕ್ ಡೌನ್ ಜಾರಿಯಾದ ಕಾರಣ ಮಹಾರಾಷ್ಟ್ರದ ಗುರುದ್ವಾರದಲ್ಲಿ ಸಿಖ್ ಯಾತ್ರಾರ್ಥಿಗಳು ಸಿಲುಕಿದ್ದರು. ಏಪ್ರಿಲ್ 22ರಂದು ಅವರು ಪಂಜಾಬ್ಗೆ ವಾಪಸ್ ಆಗಲು ಆರಂಭಿಸಿದ್ದರು. ಎಲ್ಲರನ್ನೂ
from Oneindia.in - thatsKannada News https://ift.tt/2KSjnZE
via
from Oneindia.in - thatsKannada News https://ift.tt/2KSjnZE
via
0 Comments: