ಬೆಂಗಳೂರು, ಮೇ 11 : ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಪೊಲೀಸರು ನೀಡುವ ಪಾಸು ಪಡೆದು ಅಂತರರಾಜ್ಯ ಪ್ರಯಾಣವನ್ನು ಮಾಡಬಹುದಾಗಿದೆ. ಆದರೆ, ಅಂತರರಾಜ್ಯ ಪ್ರಯಾಣಿಕರಿಗೆ ಪೊಲೀಸರು ಹಲವು ಸೂಚನೆಗಳನ್ನು ನೀಡಿದ್ದಾರೆ. ತುರ್ತು ಅಗತ್ಯ ಇದ್ದರೆ ಮಾತ್ರ ಸಂಚಾರ ನಡೆಸಿ ಎಂದು ಮನವಿ ಮಾಡಿದ್ದಾರೆ. ಆನ್ಲೈನ್ ಮೂಲಕ ಮಾತ್ರ ಪಾಸುಗಳನ್ನು
from Oneindia.in - thatsKannada News https://ift.tt/2STJFiw
via
from Oneindia.in - thatsKannada News https://ift.tt/2STJFiw
via
0 Comments: