ಜ್ಯೋತಿಷಿಗಳು ಕೊರೊನಾ ಓಡಿ ಹೋಗುತ್ತೆ ಎಂದಿದ್ದ ದಿನ (ಮೇ 29, 30) ಬಂದೇ ಬಿಡ್ತು!

ಜ್ಯೋತಿಷಿಗಳು ಕೊರೊನಾ ಓಡಿ ಹೋಗುತ್ತೆ ಎಂದಿದ್ದ ದಿನ (ಮೇ 29, 30) ಬಂದೇ ಬಿಡ್ತು!

ಕೋಡಿಮಠದ ಶ್ರೀಗಳನ್ನು ಬಿಟ್ಟರೆ, ಕೊರೊನಾ ವೈರಸ್ ಊರೆಲ್ಲಾ ಹರಡಿದ ನಂತರವೇ, ಜ್ಯೋತಿಷಿಗಳಲ್ಲಿ ವಿಶ್ವಕ್ಕೆ ಕಂಟಕ ಕಾದಿದೆ ಎಂದು ಹೇಳಿದವರೇ ಹೆಚ್ಚು. ಅದರಲ್ಲಿ ಬಾಲ ಜ್ಯೋತಿಷಿ ನುಡಿದ ಭವಿಷ್ಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಚಿತ್ರದುರ್ಗದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು, ಇಂತಹ ಸಮಯದಲ್ಲಿ ಢೋಂಗಿ ಬಾಬಾಗಳು, ಹಸ್ತಮುದ್ರಿಕೆಯವರು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದಿದ್ದರು. ಮಹಾಮಾರಿ ಕೊರೊನಾ:

from Oneindia.in - thatsKannada News https://ift.tt/3gwxEtF
via

0 Comments: