ನವದೆಹಲಿ,ಮೇ 16: ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೇ 16 ರಂದು ಶನಿವಾರ ಸಂಜೆ 4 ಗಂಟೆಗೆ 4ನೇ ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಾಲ್ಕನೇ ಸುದ್ದಿಗೋಷ್ಠಿಯಲ್ಲಿ 20ಲಕ್ಷ ಕೋಟಿ ಅನುದಾನದ ನಾಲ್ಕನೇ ಭಾಗದ ಘೋಷಣೆ ಮಾಡಿದ್ದಾರೆ. ಸೀತಾರಾಮನ್ ಅವರು ಬುಧವಾರದ ಸುದ್ದಿಗೋಷ್ಠಿಯಲ್ಲಿ ಅನುದಾನದ ಕುರಿತು ಎಲ್ಲಾ ಮಾಹಿತಿಯನ್ನು ನೀಡಿದ್ದರು. ಎರಡು ಹಾಗೂ ಮೂರನೇ ಸುದ್ದಿಗೋಷ್ಠಿಯಲ್ಲಿ ಆರ್ಥಿಕ ಅನುದಾನದ
from Oneindia.in - thatsKannada News https://ift.tt/2TeGtya
via
from Oneindia.in - thatsKannada News https://ift.tt/2TeGtya
via
0 Comments: