ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಕೊರೊನಾ ವೈರಸ್ ಗೆ ಜಾತಿ, ಧರ್ಮದ ಬೇಧಭಾವವಿಲ್ಲ, ಯಾರೋ ಕೆಲವರು ಮಾಡಿದ ತಪ್ಪಿಗಾಗಿ, ಇಡೀ ಸಮುದಾಯವನ್ನು ದೂಷಿಸುವುದು ತರವಲ್ಲ ಎಂದು, ಭಾರತದ ಪ್ರಧಾನಿ, ಸಿಎಂ ಬಿಎಸ್ವೈ ಹೇಳಿದ್ದರು. ಪಾಕಿಸ್ತಾನದಲ್ಲಿ ಜನರನ್ನು ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಹೇಗೆ ಯಾಮಾರಿಸುತ್ತಾರೆ ಎನ್ನುವುದಕ್ಕೆ ಈ ಸುದ್ದಿಯೊಂದು ಉತ್ತಮ ಉದಾಹರಣೆಯಾಗಬಲ್ಲದು. ಮುಸ್ಲಿಮರ ಪವಿತ್ರ ಈದ್-ಉಲ್-ಫಿತರ್ (ರಮ್ಜಾನ್) ಮಾಸ
from Oneindia.in - thatsKannada News https://ift.tt/3cEOofW
via
from Oneindia.in - thatsKannada News https://ift.tt/3cEOofW
via
0 Comments: