ಬೆಂಗಳೂರು, ಮೇ 16 : ಕೋವಿಡ್-19 ನಿಂದಾಗಿ ನ್ಯೂ ನಾರ್ಮಲ್ ಅರ್ಥಾತ್ ನೂತನ ಸಾಮಾನ್ಯ ಸ್ಥಿತಿಗೆ ಹೊಂದಿಕೊಂಡು, ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಕೈಗಾರಿಕೆಗಳನ್ನ ಪ್ರಾರಂಭಿಸಿ ಎಂದು ಕೈಗಾರಿಕೋದ್ಯಮಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಇಂದು ಎಫ್.ಐ.ಸಿ.ಸಿ.ಐ ಪದಾಧಿಕಾರಿಗಳು ಹಾಗೂ ಸದಸ್ಯರುಗಳ ಜೊತೆ
from Oneindia.in - thatsKannada News https://ift.tt/2TiDGEq
via
from Oneindia.in - thatsKannada News https://ift.tt/2TiDGEq
via
0 Comments: