ದೇಶದ ಗಮನ ಬೇರೆ ಕಡೆ ಸೆಳೆಯಲು ಪಾಕ್ ಮೇಲೆ ದಾಳಿಗೆ ಭಾರತದ ಸಂಚು?

ದೇಶದ ಗಮನ ಬೇರೆ ಕಡೆ ಸೆಳೆಯಲು ಪಾಕ್ ಮೇಲೆ ದಾಳಿಗೆ ಭಾರತದ ಸಂಚು?

ಇಸ್ಲಮಾಬಾದ್, ಜೂನ್ 25: "ಚೀನಾ ಜೊತೆಗಿನ ಗಡಿ ವಿವಾದದಿಂದ ದೇಶದ ಜನರ ಗಮನವನ್ನು ಬೇರೆಡೆ ಸೆಳೆಯಲು, ಮೋದಿ ಸರಕಾರ, ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದೆ" ಪಾಕಿಸ್ತಾನದ ವಿದೇಶಾಂಗ ಖಾತೆಯ ಸಚಿವ ಶಾ ಮೆಹಮೂದ್ ಖುರೇಷಿ ಹೇಳಿದ್ದಾರೆ. "ಪೂರ್ವ ಲಡಾಖ್ ಭಾಗದ ಗಾಲ್ವಾನ್ ಕಣಿವೆಯಲ್ಲಿ ನಡೆದ ಘಟನೆಯ ನಂತರ ಮುಜುಗರ ಎದುರಿಸುತ್ತಿರುವ ಭಾರತ, ತಮ್ಮ ದೇಶದ

from Oneindia.in - thatsKannada News https://ift.tt/381BJCg
via

0 Comments: