ಕೋಟ್ಯಂತರ ರೂ. ಮೌಲ್ಯದ ಒಡೆಯ JDS 'ಸಾಮಾನ್ಯ ಕಾರ್ಯಕರ್ತ' ಅಭ್ಯರ್ಥಿ

ಕೋಟ್ಯಂತರ ರೂ. ಮೌಲ್ಯದ ಒಡೆಯ JDS 'ಸಾಮಾನ್ಯ ಕಾರ್ಯಕರ್ತ' ಅಭ್ಯರ್ಥಿ

ಬೆಂಗಳೂರು, ಜೂ. 19: ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಪ್ರಭಾವಿಗಳ ಬದಲಿಗೆ ಸಾಮಾನ್ಯ ಕಾರ್ಯಕರ್ತನಿಗೆ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಕೊಟ್ಟಿದ್ದೇವೆಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿಕೆ ಕೊಟ್ಟಿದ್ದರು. ಕೋಲಾರ ಭಾಗದಲ್ಲಿ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಖಡಕ್ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರು ಕೂಡ ಬೀಗಿದ್ದರು. ಆದರೆ ಜೆಡಿಎಸ್ ಸಾಮಾನ್ಯ ಕಾರ್ಯಕರ್ತ, ವಿಧಾನ ಪರಿಷತ್

from Oneindia.in - thatsKannada News https://ift.tt/2YjTv0g
via

Related Articles

0 Comments: