ನವದೆಹಲಿ, ಜುಲೈ 24: ಆರ್ಥಿಕ ಕುಸಿತದ ಮಧ್ಯೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬ್ಯಾಲೆನ್ಸ್ ಶೀಟ್ ವಿಸ್ತರಿಸುತ್ತಿದೆ ಮತ್ತು ಹೆಚ್ಚುವರಿ ದ್ರವ್ಯತೆಯ ಹಿನ್ನೆಲೆಯಲ್ಲಿ ಸರ್ಕಾರದ ಸಾಲವನ್ನು ಖರೀದಿಸುತ್ತಿದೆ ಎಂದು ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಗುರುವಾರ ಹೇಳಿದ್ದಾರೆ. ಸರಕಾರ ಉಚಿತ ಯೋಜನೆಗಳನ್ನೂ ನೀಡಬಾರದು , ಇದು ಶಾಶ್ವತ ಪರಿಹಾರವಾಗಲಾರದು ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ವಲಸೆ
from Oneindia.in - thatsKannada News https://ift.tt/30G5FAJ
via
from Oneindia.in - thatsKannada News https://ift.tt/30G5FAJ
via
0 Comments: