ಸುಶಾಂತ್ ಸಿಂಗ್ ಸಾವಿನಲ್ಲಿ ಈ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ:ಸುಬ್ರಮಣಿಯನ್ ಸ್ವಾಮಿ

ಸುಶಾಂತ್ ಸಿಂಗ್ ಸಾವಿನಲ್ಲಿ ಈ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ:ಸುಬ್ರಮಣಿಯನ್ ಸ್ವಾಮಿ

ನವದೆಹಲಿ, ಆ 21: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರದಲ್ಲಿ, ರಾಜಕೀಯ ಮತ್ತು ದುಬೈ ನಂಟನ್ನು ತಳ್ಳಿ ಹಾಕುವಂತಿಲ್ಲ ಎಂದು ಬಿಜೆಪಿಯ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. "ಕ್ರಿಮಿನಲ್ ಗಳು ಎಷ್ಟೇ ಪ್ರಚಂಡರಾಗಿದ್ದರೂ, ಒಂದಲ್ಲಾ ಒಂದು ಸಾಕ್ಷಿಯನ್ನು ಬಿಟ್ಟು ಹೋಗಿರುತ್ತಾರೆ. ಅದೇ ರೀತಿ ಸುಶಾಂತ್ ಸಾವಿನಲ್ಲೂ ಕೆಲವೊಂದು ಸೂಕ್ಷ್ಮ ಸಾಕ್ಷಿಗಳಿವೆ" ಎಂದು ಸ್ವಾಮಿ

from Oneindia.in - thatsKannada News https://ift.tt/32bPdJf
via

Related Articles

0 Comments: