ಭಾರತ,ದಕ್ಷಿಣ ಏಷ್ಯಾ ಪ್ಲಾಸ್ಮಾ ದಾನಿಗಳಿಗೆ ಯುಕೆ ತುರ್ತು ಕರೆ

ಭಾರತ,ದಕ್ಷಿಣ ಏಷ್ಯಾ ಪ್ಲಾಸ್ಮಾ ದಾನಿಗಳಿಗೆ ಯುಕೆ ತುರ್ತು ಕರೆ

ಲಂಡನ್, ಆಗಸ್ಟ್ 21: ಭಾರತ ಹಾಗೂ ದಕ್ಷಿಣ ಏಷ್ಯಾದ ಪ್ಲಾಸ್ಮಾ ದಾನಿಗಳಿಗೆ ಬರುವಂತೆ ಯುಕೆ ಮನವಿ ಮಾಡಿದೆ.ಪ್ಲಾಸ್ಮಾ ದಾನ ಮಾಡಿ ಅಲ್ಲಿನ ಜನತೆಯನ್ನು ಉಳಿಸುವಂತೆ ನ್ಯಾಷನಲ್ ಹೆಲ್ತ್ ಸರ್ವೀಸ್ ಕೂಡ ಕೇಳಿಕೊಂಡಿದೆ. ಯುಕೆ ಜನರಿಗಿಂತ ದಕ್ಷಿಣ ಏಷ್ಯಾದ ಜನರಲ್ಲಿ ಪ್ರತಿಕಾಯ ವೃದ್ಧಿಯಾಗಿದೆ. ಇಲ್ಲಿನ ಜನರನ್ನು ಉಳಿಸಲು ಪ್ಲಾಸ್ಮಾ ಥೆರಪಿ ನಡೆಸಿ ಜೀವ ಉಳಿಸಲಾಗುತ್ತಿದೆ ಎಂದು ತಿಳಿಸಿದೆ. ಪ್ರತಿಕಾಯ-ಪ್ಲಾಸ್ಮಾ

from Oneindia.in - thatsKannada News https://ift.tt/3lbPHrE
via

0 Comments: