ಬೆಂಗಳೂರು, ಸೆ .18: ರಾಜ್ಯದಲ್ಲಿ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜೀವ ಉಳಿಸುವ ವೈದ್ಯರು ಕರ್ತವ್ಯ ವಿಮುಖರಾಗುವಂತೆ ಮಾಡಿದ ಸರ್ಕಾರದ ಬೇಜವಾಬ್ದಾರಿತನವನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ರಾಜ್ಯದಲ್ಲಿ ಒಟ್ಟು 2359 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 1437 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಯಂ ವೈದ್ಯರಿದ್ದಾರೆ. ಅಂದರೆ ಸುಮಾರು 922 ವೈದ್ಯರ ಕೊರತೆ ಇದ್ದು ಜಿಲ್ಲಾ ಆಸ್ಪತ್ರೆಗಳನ್ನು ಸೇರಿಸಿಕೊಂಡರೆ
from Oneindia.in - thatsKannada News https://ift.tt/3hJcjwk
via
from Oneindia.in - thatsKannada News https://ift.tt/3hJcjwk
via
0 Comments: