ಬೆಂಗಳೂರು, ಆ 31: ಯಡಿಯೂರಪ್ಪ ಸರಕಾರದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ, ಟ್ವಿಟ್ಟರ್ ನಲ್ಲಿ ಹೊಗಳಿದ್ದಾರೆ. ಅದಕ್ಕೆ ಕಾರಣ, ಕೊಪ್ಪಳದಲ್ಲಿ ತಲೆ ಎತ್ತಲಿರುವ ಬೊಂಬೆ ತಯಾರಿಕಾ ಕ್ಲಸ್ಟರ್. ಸ್ವಾವಲಂಬಿ ರಾಷ್ಟ್ರ ನಿರ್ಮಾಣದ ಬಗ್ಗೆ ಮೋದಿ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಚನ್ನಪಟ್ಟಣದ ಗೊಂಬೆ ಮತ್ತು ಮುಧೋಳ್ ತಳಿಗಳ ಬಗ್ಗೆ ಪ್ರಸ್ತಾವಿಸಿದ್ದರು. ಇದನ್ನು ಉಲ್ಲೇಖಿಸಿ, ಸಿಎಂ ಯಡಿಯೂರಪ್ಪ
from Oneindia.in - thatsKannada News https://ift.tt/3hJ2CPx
via
from Oneindia.in - thatsKannada News https://ift.tt/3hJ2CPx
via
0 Comments: