ಪ್ರವಾಹದಿಂದ ಉತ್ತರ ತತ್ತರ: ಉಸ್ತುವಾರಿಗಳು ತರಾಟೆಗೆ!

ಪ್ರವಾಹದಿಂದ ಉತ್ತರ ತತ್ತರ: ಉಸ್ತುವಾರಿಗಳು ತರಾಟೆಗೆ!

ಬೆಂಗಳೂರು, ಅ. 19: ಉತ್ತರ ಕರ್ನಾಟಕದಲ್ಲಿ ಪ್ರವಾಹ ಸಂಕಷ್ಟದ ಹೊರತಾಗಿಯೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡುತ್ತಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಉತ್ತರ ಕರ್ನಾಟಕದ ಜನ ಪ್ರವಾಹದಿಂದ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಅನೇಕ ಜಿಲ್ಲೆಗಳ ಉಸ್ತುವಾರಿ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿಯನ್ನು ಕೊಡುತ್ತಿಲ್ಲ.

from Oneindia.in - thatsKannada News https://ift.tt/31pdlbE
https://ift.tt/31pdlbE {

Related Articles

0 Comments: