ಬಿಜೆಪಿಯಲ್ಲೇ ಯಡಿಯೂರಪ್ಪ ಓಡಿಸುವ ಹುನ್ನಾರ!

ಬಿಜೆಪಿಯಲ್ಲೇ ಯಡಿಯೂರಪ್ಪ ಓಡಿಸುವ ಹುನ್ನಾರ!

ಬೆಂಗಳೂರು, ಅಕ್ಟೋಬರ್ 29: ಕರ್ನಾಟಕ ಬಿಜೆಪಿ ' ಸಿದ್ದರಾಮಯ್ಯಗೆ ಕೋಗಿಲೆಯ ಬುದ್ಧಿ ಏಕೆ?' ಎಂದು ಪ್ರಶ್ನಿಸಿ ಟ್ವೀಟ್ ಮಾಡಿತ್ತು. ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಾ. ಎಚ್. ಸಿ. ಮಹದೇವಪ್ಪ ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ. "ಅಡ್ವಾಣಿ ಕಟ್ಟಲು ಪ್ರಯತ್ನಿಸಿದ್ದ ಬಿಜೆಪಿ ಪಕ್ಷದಲ್ಲಿ ಈಗ ಅಡ್ವಾಣಿ ಎಲ್ಲಿದ್ದಾರೆಂದು ಬೂತ ಕನ್ನಡಿ ಹಾಕಿ ಹುಡುಕಬೇಕಿದೆ" ಎಂದು ಎಚ್. ಸಿ. ಮಹದೇವಪ್ಪ

from Oneindia.in - thatsKannada News https://ift.tt/3oJKrgA
https://ift.tt/3oJKrgA {

0 Comments: