ಗೂಂಡಾ ರಾಜ್ಯದ ಸಿಎಂ ಬಿಜೆಪಿಗೆ ಪ್ರೇರಣೆಯಾಗಿರುವುದು ದುರದೃಷ್ಟಕರ

ಗೂಂಡಾ ರಾಜ್ಯದ ಸಿಎಂ ಬಿಜೆಪಿಗೆ ಪ್ರೇರಣೆಯಾಗಿರುವುದು ದುರದೃಷ್ಟಕರ

ಬೆಂಗಳೂರು, ನ 7: ಗೂಂಡಾ ರಾಜ್ಯ ಎನ್ನುವ ಹಣೆಪಟ್ಟಿಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕರ್ನಾಟಕ ಬಿಜೆಪಿಯವರಿಗೆ ಪ್ರೇರಣೆಯಾಗಿರುವುದು ದುರದೃಷ್ಟಕರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಲವ್ ಜಿಹಾದ್ ಎಂದರೆ ಏನು, ಅದರ ವ್ಯಾಖ್ಯಾನ ಏನು ಎನ್ನುವುದೇ ಸ್ಪಷ್ಟವಾಗದೇ ಇರುವಾಗ, ಅದರ ತಡೆಗೆ ಕಾನೂನು ರೂಪಿಸುವುದಕ್ಕೆ ಯಾವುದೇ ಅರ್ಥವಿಲ್ಲ ಎಂದು ಸಿದ್ದರಾಮಯ್ಯ ಟ್ವೀಟ್

from Oneindia.in - thatsKannada News https://ift.tt/3eE9sFe
via

Related Articles

0 Comments: