'ಮಾಡಿರುವ ಪಕ್ಷದ್ರೋಹಕ್ಕಾಗಿ ಕಾಂಗ್ರೆಸ್ ಯಾವಾಗ ಬಿಡುತ್ತೀರಿ ಸಿದ್ದರಾಮಯ್ಯ?'

'ಮಾಡಿರುವ ಪಕ್ಷದ್ರೋಹಕ್ಕಾಗಿ ಕಾಂಗ್ರೆಸ್ ಯಾವಾಗ ಬಿಡುತ್ತೀರಿ ಸಿದ್ದರಾಮಯ್ಯ?'

ಬೆಂಗಳೂರು, ಡಿಸೆಂಬರ್ 19: ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲು, ಸಮ್ಮಿಶ್ರ ಸರ್ಕಾರದಲ್ಲಿನ ತಮ್ಮ ಆಡಳಿತ ಮುಂತಾದವುಗಳ ಕುರಿತಂತೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮಾಡಿರುವ ಆರೋಪಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಖಾರವಾದ ಪ್ರಕ್ರಿಯೆ ನೀಡಿದ್ದಾರೆ. ಶುಕ್ರವಾರ ಸರಣಿ ಟ್ವೀಟ್‌ಗಳನ್ನು ಮಾಡಿರುವ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ನಿಮ್ಮ ಸಾಮರ್ಥ್ಯದಿಂದ ಮೊದಲು

from Oneindia.in - thatsKannada News https://ift.tt/37x6ArD
https://ift.tt/37x6ArD {

Related Articles

0 Comments: