ವಿಧಾನ ಪರಿಷತ್ ಉಪ ಸಭಾಪತಿ ನಿಧನಕ್ಕೆ ಸಭಾಪತಿ ತೀವ್ರ ಸಂತಾಪ!

ವಿಧಾನ ಪರಿಷತ್ ಉಪ ಸಭಾಪತಿ ನಿಧನಕ್ಕೆ ಸಭಾಪತಿ ತೀವ್ರ ಸಂತಾಪ!

ಬೆಂಗಳೂರು, ಡಿ. 29: ವಿಧಾನ ಪರಿಷತ್ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ ಅವರ ನಿಧನಕ್ಕೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಉಪ ಸಭಾಪತಿ ಧರ್ಮೇಗೌಡ ಅವರು ಅಕಾಲಿಕವಾಗಿ ಇಂದು ನಮ್ಮನ್ನಗಲಿರುವ ವಿಷಯ ತಿಳಿದು ನನಗೆ ದಿಗ್ಬ್ರಮೆ ಆಗಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಕಂಬನಿ

from Oneindia.in - thatsKannada News https://ift.tt/2L8xA8s
https://ift.tt/2L8xA8s {

0 Comments: