ಬೆಂಗಳೂರು, ಜು. 27: ಅಧಿಕಾರ ಕಳೆದುಕೊಂಡಿದ್ದರೂ ಪಕ್ಷದ ಮೇಲಿನ ಹಿಡಿತವನ್ನು ಉಳಿಸಿಕೊಳ್ಳುವಲ್ಲಿ ಹಂಗಾಮಿ ಸಿಎಂ ಯಡಿಯೂರಪ್ಪ ಅವರು ಸಫಲರಾಗಿದ್ದಾರೆ. ಅಧಿಕಾರ ಕಳೆದುಕೊಂಡಾಗಲೂ ಯಡಿಯೂರಪ್ಪ ಅವರು ಶಕ್ತಿಕೇಂದ್ರವಾಗಿ ಉಳಿಯುವುದು ಇದು ಮೂರನೇ ಬಾರಿ. ಈ ಹಿಂದೆಯೂ ಎರಡು ಬಾರಿ ಯಡಿಯೂರಪ್ಪ ಅವರು ಅಂದುಕೊಂಡಿದ್ದನ್ನು ಮಾಡಿ ತೋರಿಸಿದ್ದರು. ಈ ಸಲವೂ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಕೈ ಮೇಲಾಗಿದೆ ಎಂಬುದು
from Oneindia.in - thatsKannada News https://ift.tt/2ULFrOp
via
from Oneindia.in - thatsKannada News https://ift.tt/2ULFrOp
via
0 Comments: