ತನಿಖೆಯಲ್ಲಿನ ಶ್ರೇಷ್ಠತೆ ಪದಕ: ಕರ್ನಾಟಕದ 6 ಐಪಿಎಸ್ ಸೇರಿ 152 ಮಂದಿ ಆಯ್ಕೆ

ತನಿಖೆಯಲ್ಲಿನ ಶ್ರೇಷ್ಠತೆ ಪದಕ: ಕರ್ನಾಟಕದ 6 ಐಪಿಎಸ್ ಸೇರಿ 152 ಮಂದಿ ಆಯ್ಕೆ

ನವದೆಹಲಿ, ಆಗಸ್ಟ್ 12: 2021ನೇ ಸಾಲಿನಲ್ಲಿ ಕರ್ನಾಟಕದ ಡಿವೈಎಸ್ಪಿಗಳಾದ ಪರಮೇಶ್ವರ ಹೆಗ್ಡೆ, ಸಿ ಬಾಲಕೃಷ್ಣ, ಎಸಿಪಿ ಎಚ್.ಎನ್. ಧರ್ಮೇಂದ್ರ, ಪಿಐ ಮನೋಜ್ ಹೋವಳೆ, ಸಿಪಿಐ ದೇವರಾಜ್ ಟಿ.ವಿ., ಪಿಐ. ಶಿವಪ್ಪ ಶೆಟ್ಟಪ್ಪ ಕಮಟಗಿ ಸೇರಿದಂತೆ 152 ಪೊಲೀಸ್ ಸಿಬ್ಬಂದಿಗೆ "ತನಿಖೆಯಲ್ಲಿನ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕ", 2021 ನೀಡಲಾಗಿದೆ. ಅಪರಾಧ ಪ್ರಕರಣಗಳ ತನಿಖೆಯಲ್ಲಿ ವೃತ್ತಿಪರ ಉನ್ನತ

from Oneindia.in - thatsKannada News https://ift.tt/3jINJ1S
via

Related Articles

0 Comments: