ಬೆಂಗಳೂರು, ಆ. 14: ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನೀತಿಯಲ್ಲಿ ಗೊಂದಲ ಕಂಡು ಬಂದಿದೆ. ಆಗಸ್ಟ್ 15ರ ನಂತರ ಕೊರೊನಾ ಕಂಟ್ರೋಲ್ ಮಾಡಲು ಮತ್ತಷ್ಟು ಕಠಿಣ ನಿಯಮಗಳನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದು ರಾಜ್ಯ ವಿಪತ್ತು ನಿರ್ವಹಣಾ ಮಂಡಳಿಯ ಅಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಶಾಲಾ-ಕಾಲೇಜು
from Oneindia.in - thatsKannada News https://ift.tt/3iSbzsZ
via
from Oneindia.in - thatsKannada News https://ift.tt/3iSbzsZ
via
0 Comments: