ಪ್ರಸಕ್ತ ವಿಧಾನಮಂಡಲದ ಅಧಿವೇಶನ ಯಾವುದೇ ಹೆಚ್ಚು ಗೌಜಿಗದ್ದಲವಿಲ್ಲದೇ ಸಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸದನದಲ್ಲಿ ನೀಡಿದ ಉತ್ತರಕ್ಕೆ ಸಂಬಂಧಿಸಿದಂತೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಅಸಮಾಧಾನ ವ್ಯಕ್ತ ಪಡಿಸಿದರು. ವಿಚಾರ ವಿಷಯಾಂತರಗೊಳ್ಳುತ್ತಾ ಯಡಿಯೂರಪ್ಪನವರು ರಾಜೀನಾಮೆ ನೀಡಿದ ಸನ್ನಿವೇಶವನ್ನು ಸದನವನ್ನು ಸಿದ್ದರಾಮಯ್ಯನವರು ತಂದರು. ಅದಕ್ಕೆ, ಕಾಂಗ್ರೆಸ್ ಮುಖಂಡರಾದ ರಮೇಶ್ ಕುಮಾರ್ ಮತ್ತು ಎಂ.ಬಿ.ಪಾಟೀಲ್ ಧ್ವನಿಗೂಡಿಸಿದರು. 2814 ಅನಧಿಕೃತ ದೇವಾಲಯ
from Oneindia.in - thatsKannada News https://ift.tt/3EDIh9Y
via
from Oneindia.in - thatsKannada News https://ift.tt/3EDIh9Y
via
0 Comments: