ಅದೃಷ್ಟವೆಂದರೆ ಇದಯ್ಯ! ನೇಣು ಕುಣಿಕೆಯಿಂದ ಬಚಾವಾದ ಕಾಟಯ್ಯ!

ಅದೃಷ್ಟವೆಂದರೆ ಇದಯ್ಯ! ನೇಣು ಕುಣಿಕೆಯಿಂದ ಬಚಾವಾದ ಕಾಟಯ್ಯ!

ಕೌಲಾಲಂಪುರ, ಏಪ್ರಿಲ್ 28: ಭಾರತೀಯ ಮೂಲದ ಮಲೇಶಿಯಾದ ವ್ಯಕ್ತಿಯನ್ನು ಸಿಂಗಪುರದಲ್ಲಿ ಗಲ್ಲಿಗೇರಿಸಿದ ಬೆನ್ನಲ್ಲೇ ಮರಣದಂಡನೆಯಿಂದ ಕೊನೆಕ್ಷಣದಲ್ಲಿ ಮತ್ತೊಬ್ಬ ವ್ಯಕ್ತಿ ಬಚಾವಾದ ಸುದ್ದಿ ಬಂದಿದೆ. ನಾಗೇಂದ್ರ ಎಂಬಾತ ಡ್ರಗ್ಸ್ ಕೇಸ್ ಅಪರಾಧಿ ಎನಿಸಿ ಗಲ್ಲಿಗೇರಿದ ಸುದ್ದಿ ಓದಿರಬಹುದು. ಈಗ ಮಲೇಶಿಯಾದ ನಿವಾಸಿ, ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಕೊನೆಕ್ಷಣದಲ್ಲಿ ಜೀವದಾನ ಸಿಕ್ಕ ಘಟನೆ ನಡೆದಿದೆ. ಮಲೇಶಿಯಾದ ಮೇಲ್ಮನವಿ ನ್ಯಾಯಾಲಯವು ಶುಕ್ರವಾರದಂದು

from Oneindia.in - thatsKannada News https://ift.tt/dMnF85E
via

0 Comments: